
ಬರೆದವರು ರಮೇಶ್ ಗೌಡ
ರಾಜಕೀಯ ಸಂಪಾದಕ
ನಗರ ಸಂಚಾರ ಯೋಜನೆಯ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗಿದೆ.
ಸಾರ್ವಜನಿಕರ ಅಭಿಪ್ರಾಯ ಪಡೆದು ಮುಂದಿನ ಹಂತದ ಕ್ರಮ ಕೈಗೊಳ್ಳಲಾಗುವುದು.ಸಲಹೆಗಳನ್ನು ಈ ತಿಂಗಳ ಅಂತ್ಯದೊಳಗೆ ಸಲ್ಲಿಸಬಹುದು.
ಗ್ಯಾಲರಿ
ಬರೆದವರು
ರಮೇಶ್ ಗೌಡರಾಜಕೀಯ ಸಂಪಾದಕ
ವಿಧಾನಸೌಧ ಮತ್ತು ರಾಜ್ಯ ರಾಜಕೀಯದ ವರದಿಗಾರಿಕೆ. ಚುನಾವಣಾ ವಿಶ್ಲೇಷಣೆ ಮತ್ತು ನೀತಿ ವರದಿಗಳಲ್ಲಿ ಪರಿಣತಿ.












